Home | Poem | Jokes | Games | Science | Biography | Celibrity Video | বাংলা


Mines explode in Karnataka, VVIPs hurt

ಗಣಿ ಸ್ಫೋಟ

Mines explode in Karnataka, VVIPs hurtಅಕ್ರಮ ಗಣಿಗಾರಿಕೆ ವರದಿ ಸೋರಿಕೆ, ಕಳ್ಳರ ಹೆಸರು ಬಹಿರಂಗ!
ಜುಲೈ 23ರಂದು ಸಲ್ಲಿಕೆಯಾಗಬೇಕಿದ್ದ ಅಕ್ರಮ ಗಣಿಗಾರಿಕೆ ವರದಿ ಬುಧವಾರವೆ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪವಾಗಿದ್ದು ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲವಬ್ಬಿಸಿದೆ.

* ರಾತ್ರಿ 10ಕ್ಕೇ ಸ್ಫೋಟಿಸಿದ ಲೋಕಾಯುಕ್ತ 'ಗಣಿಗಾರಿಕೆ' ವರದಿ
* ವರದಿ ಸೋರಿಕೆಯಾಗಿದೆ ನಿಜ, ಕ್ಷಮಿಸಿ: ಲೋಕಾಯುಕ್ತ ಹೆಗ್ಡೆ
* ಸಚಿವ ಮುನಿಯಪ್ಪ, 600 ಅಧಿಕಾರಿಗಳ ಹೆಸರು ಬಹಿರಂಗ
* ದೂರವಾಣಿ ಕದ್ದಾಲಿಕೆಯಿಂದ ಲೋಕಾಯುಕ್ತ ವರದಿ ಸ್ಫೋಟ
* ಗಳಗಳನೆ ಅತ್ತ ಸಂತೋಷ್ ಹೆಗ್ಡೆ; ಶುಕ್ರವಾರವೇ ವರದಿ ಸಲ್ಲಿಕೆ
* ಎದ್ನೋ ಬಿದ್ನೋ ಎಂದು ಮಾರಿಷಸ್ ಗೆ ಹಾರಿದ ಜನಾರ್ಧನ ರೆಡ್ಡಿ
* ಅಕ್ರಮ ಗಣಿ ವರದಿ ಸ್ಫೋಟ: ಇದೋ ಇಲ್ಲಿದೆ ಮುಖ್ಯಾಂಶಗಳು
 
To subscribe send us an email. Click here
To unsubscribe send us an email. Click here.


If you do not want to receive any newsletters, visit this link

No comments: